ಮಂಗಳವಾರ ರಜೆ

ಅಂತರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆಯ

ಪ್ರತಿವರ್ಷ ಸೆಪ್ಟೆಂಬರ್ ಮೊದಲ ಶನಿವಾರ ಆಚರಿಸಲಾಗುವ "ಅಂತರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆಯ" ಸಂದರ್ಭದಲ್ಲಿ, ಬನ್ನೇರುಘಟ್ಟ ಜೈವಿಕ ಉದ್ಯಾನವನವು ಕರ್ನಾಟಕದಲ್ಲಿ ಕಂಡುಬರುವ ರಣಹದ್ದುಗಳು, ಅವುಗಳ ಪ್ರಾಮುಖ್ಯತೆ, ರಣಹದ್ದು ಸಂಖ್ಯೆಗಳಿಗಿರುವ ಅಪಾಯಗಳು ಮತ್ತು ಅವುಗಳನ್ನು ಸಂರಕ್ಷಿಸುವ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.